ಬಿಗ್ ಬಾಸ್ 10: ಮನೆಯಿಂದ ಹೊರಗೆ ಹೋದವರು ! 3ನೇ ಎಲಿಮಿನೇಷನ್ ! ಇಲ್ಲಿದೆ ನೋಡಿ.

ಬಿಗ್ ಬಾಸ್ 10: ಮನೆಯಿಂದ ಹೊರಗೆ ಹೋದವರು ! 3ನೇ ಎಲಿಮಿನೇಷನ್ ! ಇಲ್ಲಿದೆ ನೋಡಿ.

ಬಿಗ್ ಬಾಸ್ 10 : 3ನೇ ಎಲಿಮಿನೇಷನ್! : ಬಿಗ್ ಬಾಸ್ ಕರ್ನಾಟಕದ ಅತೀ ದೊಡ್ಡ ರಿಯಾಲಿಟಿ ಶೋ. ಭಾರತಾದ್ಯಂತ ಬೇರೆ ಬೇರೆ ಭಾಷೆಗಳಲ್ಲು ಈ ರಿಯಾಲಿಟಿ ಶೋ ನಡೀತಾ ಇದೆ. ನಮ್ಮ ಕನ್ನಡದಲ್ಲೂ ಸಹ ಕಳೆದ 9 ಸೀಸನ್ ನಡೆದಿದೆ ಹಾಗೂ OTT ಮತ್ತು ಮಿನಿ ಸೀಸನ್ ಕೂಡ ನಡೆದಿದೆ. ಕಿಚ್ಚ ಸುದೀಪ್ ಅವರ ನಿರೂಪಣೆ ಮೂಲಕ ಈ ಎಲ್ಲಾ ಸೀಸನ್ ಗಳು ಯಶಸ್ವಿಯಾಗಿ ಸಾಗಿದೆ.ಈಗ ಬಿಗ್ ಬಾಸ್ ಸೀಸನ್ 10 ನ್ನು ಸಹ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಬಿಗ್ ಬಾಸ್ ಸೀಸನ್ 10 ಪ್ರಾರಂಭವಾಗಿ 4 ವಾರಗಳು ಆಗಿವೆ. ಹಾಗೂ ಈಗಾಗಲೇ 2 ಎಲಿಮಿನೇಷನ್ ಗಳು ಆಗಿವೆ .ಈ ವಾರದಲ್ಲಿ ಎಲಿಮಿನೇಟ್ ಆದವರು ಯಾರು ? ಹಾಗೂ ನೆನ್ನೆ ನಡೆದ ವಾರದ ಕಥೆ ಕಿಚ್ಚನ ಜೊತೆ ಇದರ ಬಗ್ಗೆ ಸಂಪೂರ್ಣವಾಗಿ ಕೆಳಗೆ ತಿಳಿಸಲಾಗಿದೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಇದೆ ರೀತಿಯ ಪ್ರಮುಖ ವಿಷಯಗಳನ್ನೂ ಕನ್ನಡದಲ್ಲೆ ತಿಳಿದುಕೊಳ್ಳಲು ನಮ್ಮ ಚಾನೆಲ್ ಗಳಿಗೆ ಜಾಯಿನ್ ಆಗಿ ಲಿಂಕ್ ಗಳನ್ನು ಕೆಳಗೆ ನೀಡಲಾಗಿದೆ .

ಪ್ರಮುಖ ಲಿಂಕ್ ಗಳು:

ಟೆಲಿಗ್ರಾಂ ( TELEGRAM ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ವಾಟ್ಸಾಪ್ (WHATSAPP ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಇನ್ಸ್ಟ ಗ್ರಾಂ ( INSTAGRAM ) ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಐಎಂಒ(IMO) ge ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಅಧಿಕೃತ ವೆಬ್ಸೈಟ್ (website)ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

ಶನಿವಾರದ ವಿಷಯ :

ಬಿಗ್ ಬಾಸ್ ಸೀಸನ್ 10 : ನೆನ್ನೆ ನಡೆದ ವಾರದ ಕಥೆ ಕಿಚ್ಚನ ಜೊತೆ ಒಂದು ವಾರದಿಂದ ಕರ್ನಾಟಕದ ಎಲ್ಲ ಜನರು ಕಾದು ಕೂತಿದ್ದ ದಿನ. ಕಳೆದ ಒಂದು ವಾರದಿಂದ ನಡೆದ ವಿಚಾರಗಳ ಕುರಿತು ಕಿಚ್ಚ ಸುದೀಪ್ ರವರು ಮಾತನಾಡಬೇಕು ಎಂದು ಕರ್ನಾಟಕದ ರಾಜ್ಯಾದ್ಯಂತ ಎಲ್ಲಾ ಬಿಗ್ ಬಾಸ್ ಮನೆಯ ಅಭಿಮಾನಿಗಳು ಸುದೀಪ್ ಸರ್ ಅವರಿಗೆ ಒತ್ತಿಗೆ ನೀಡಿದ್ದರು. ಇದರಂತೆ ನೆನ್ನೆ ಕಿಚ್ಚ ಸುದೀಪ್ ಸರ್ ಅವರು ಮನೆಯಲ್ಲಿ ಇರುವವರಿಗೆ ಮನವರಿಕೆ ಮಾಡಿದ್ದಾರೆ. ಇದು ಎಲ್ಲ ಜನರಿಗೂ ಖುಶಿಯ ವಿಚಾರ. ಕಳೆದ ಒಂದು ವಾರದಿಂದ ಎಲ್ಲಾ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಷಯವೆಂದರೆ , ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿ ಆದ ವಿನಯ್ ಅವರು ಬಳೆಯ ವಿಚಾರವಾಗಿ ಮಾತನಾಡಿರುವುದು ನೋಡುವವರಿಗೆ ಬೇಸರವನ್ನುಂಟು ಮಾಡಿದೆ .ಹೀಗಾಗಿ ಅದರ ಬಗ್ಗೆ ಮಾತನಾಡುವುದಾಗಿ ಸುದೀಪ್ ಸರ್ ಅವರಿಗೆ ಹೇಳಿದರು ಅದರಂತೆಯೇ ಆ ವಿಚಾರವಾಗಿ ವಿನಯ್ ಅವರಿಗೆ ಮನವರಿಕೆ ಮಾಡಿ ಹೇಳಿದರು. ವಿನಯ್ ಅವರು ತಾವು ಹೇಳಿದ ಮಾತಿಗೆ ಎಲ್ಲರ ಬಳಿ ಕ್ಷಮೆ ಕೇಳಿದರು. ಇದರ ಬಗ್ಗೆ ಮಾತನಾಡಿದ ಸುದೀಪ್ ಸರ್ ಅವರಿಗೆ ಜನರ ಮೆಚ್ಚುಗೆ ಸಿಕ್ಕಿದೆ. ಬಳೆಯ ವಿಚಾರ ಅಂದರೆ ವಿನಯ್ ಅವರು ಬಳೆಗಳ ರಾಜ ಎಂಬ ಹೇಳಿಕೆಯನ್ನು ನೀಡಿದ್ದರು ಇದರ ಸಲುವಾಗಿ ತಾವು ಹೇಳಿದ ರೀತಿ ತಪ್ಪಾಗಿದೆ ಎಂದು ಜನರ ಬಳಿ ಕ್ಷಮೆಯನ್ನು ಕೇಳಿದರು. ಇನ್ನೊಂದು ಮೆಚ್ಚುಗೆ ವಿಚಾರ ಅಂದರೆ ಈ ವಾರದ ಕಿಚ್ಚನ ಚಪ್ಪಾಳೆ ಕೂಡ ಬಳೆ ಗೆ ಸಿಕ್ಕಿದೆ.

ಹಾಗೂ ಇದೆ ಮೊದಲ ಬಾರಿಗೆ ಒಂದು ವಸ್ತುವಿಗೆ ಕಿಚ್ಚನ ಚಪ್ಪಾಳೆ ನೀಡಿರುವ ಕಾರಣ. ಹಾಗು ಸಂಗೀತ ರವರ ಕೈಯಲ್ಲಿ ಹಾಕಿದ್ದ ಬಳೆ ಯ ಚಿತ್ರಕ್ಕೆ ಚಪ್ಪಾಳೆ ನೀಡಿರುವುದು ವಿಶೇಷವಾಗಿ ಜನರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮತ್ತು ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವ ಗುಂಪುಗಾರಿಕೆ ನಡೆಸುತ್ತಿದ್ದವರಿಗೆ ಖಡಕ್ಕಾಗಿ ಎಚ್ಚರಿಕೆ ನೀಡಿದರು. ಮತ್ತು ಮೊದಲೇ ಗುಂಪುಗಾರಿಕೆ ಮಾಡಿ ಕಳಪೆ ನೀಡುವುದಾಗಿ ಮೊದಲೇ ಮಾತಾಡಿದ್ದರು. ಇದೆಲ್ಲಾ ತಪ್ಪು ಎಂಬ ಅರಿವು ಮೂಡಿಸಿ ಎಚ್ಚರಿಕೆಯನ್ನು ನೀಡಿದ್ದರು. ಕಳೆದ ವಾರ ಹಳ್ಳಿ ಟಾಸ್ಕ್ ನೀಡಿದ್ದರು ಇದರಲ್ಲಿ ಬಿಗ್ ಬಾಸ್ ಮನೆಯಲ್ಲಿ 2 ಮನೆತನಗಳಗಿ ಮಾಡಿದರು. ಆದರೆ ವಿನಯ್ ಮನೆತನದವರು ತಮ್ಮ ಗಂಪು ಆಗಿ ಎಲ್ಲಾ ವಿಷಯವನ್ನು ಗುಂಪುಗಾರಿಕೆ ಮಾಡಿರುವುದು ತಪ್ಪು ಎಂದು ಎಚ್ಚರಿಕೆ ನೀಡಿ ಮನವರಿಕೆ ಮಾಡಿದರು. ಹಾಗೂ ನಮ್ರತಾ ಅವರಿಗೂ ಕ್ಲಾಸ್ ತಗೊಂಡ ಕಿಚ್ಚ ಸುದೀಪ್ ಸರ್.ತಮಗೆ ಕಳೆದ ವಾರ ಬಂದಿದ್ದ ಚಮಚಗಾರಿಕೆ ಮಾಡಬೇಡಿ ಎಂದು ಹೇಳಿದ್ದರು. ಆದರೇ ಅವರು ಈ ವಾರ ತಾವು ನಡೆದುಕೊಂಡ ರೀತಿ ಚಮಚ ಎನ್ನುವ ಹಾಗೆ ಇರುವುದಾಗಿ ಎಚ್ಚರಿಕೆ ನೀಡಿ ಅವರಿಗೆ ಮನವರಿಕೆ ಮಾಡಿದ್ದಾರೆ.

ಹಾಗೂ ಸ್ನೇಹಿತ್ ಮತ್ತು ತುಕಾಲಿ ಸಂತೋಷ್ ಅವರಿಗೂ ಕ್ಲಾಸ್ ತಗೊಂಡ ಕಿಚ್ಚ ಸುದೀಪ್ ಸರ್. ಭಾಗ್ಯಶ್ರೀ ಅವರ ವಿಚಾರದಲ್ಲಿ ನಡೆದುಕೊಂಡ ರೀತಿ ತಪ್ಪು ಎಂದು

ವಿನಯ್ ಮತ್ತು ತುಕಾಲೀ ಸಂತೋಷ್ ಅವರಿಗೆ ಮನವರಿಕೆ ಮಾಡಿಕೊಟ್ಟರು. ಇದೇ ರೀತಿಯ ಮುಖ್ಯ ವಿಚಾರಗಳನ್ನು ನೆನ್ನೆ ಮಾತನಾಡಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಇನ್ನೂ ಉಳಿದಿರುವ ವಿಚಾರ ಎಲಿಮಿನೇಷನ್.

ಪ್ರಮುಖ ಮಾಹಿತಿ:HDFC ಪರಿವರ್ತನಾ ವಿಧ್ಯಾರ್ಥಿ ವೇತನ 2023-24:70,000/- ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!

ಎಲಿಮಿನೇಟ್ ಆಗಲು ನಾಮಿನೇಟ್ ಆಗಿದ್ದಾರೆ ಸದಸ್ಯರು :

ಬಿಗ್ ಬಾಸ್ ಸೀಸನ್ 10: 3ನೇ ಎಲಿಮಿನೇಷನ್ !

  • ವಿನಯ್
  • ಸ್ನೇಹಿತ್
  • ತನಿಷಾ
  • ತುಕಾಲಿ ಸಂತೋಷ್
  • ಮೈಕಲ್
  • ಕಾರ್ತಿಕ್
  • ಸಿರಿ
  • ವರ್ತೂರು ಸಂತೋಷ್
  • ರಕ್ಷಕ್

ನೆನ್ನೆ ನಡೆದ ವಾರದ ಕಥೆ ಕಿಚ್ಚನ ಜೊತೆ ಇದರಲ್ಲಿ ನೆನ್ನೆ ನಾಮಿನೇಟ್ ಆಗಿದ್ದ ಸದಸ್ಯರಲ್ಲಿ ಎಲಿಮಿನೇಷನ್ ಇಂದ ಪಾರದ 3 ಸದಸ್ಯರುಗಳು:

ಬಿಗ್ ಬಾಸ್ ಸೀಸನ್ 10: 3ನೇ ಎಲಿಮಿನೇಷನ್ !

ಮೊದಲಿಗೆ ನೆನ್ನೆ ಎಲಿಮಿನೇಷನ್ ಇಂದ ಪಾರದವರು ಸಿರಿ ಅವರು ಮೊದಲಿಗೆ ಪಾರಾದರು. ನಂತರ ಎರಡನೇಯವರಾಗಿ ಕಾರ್ತಿಕ್ ಅವರು ಸೇವ್ ಆದರೂ ಇನ್ನೂ ಕೊನೆಯದಾಗಿ ವರ್ತೂರು ಸಂತೋಷ್ ಅವರು ಸೇವ್ ಆದರೂ. ಇನ್ನು ಉಳಿದಿರುವ ಸದಸ್ಯರ ಪೈಕಿ ಒಬ್ಬರು ಎಲಿಮಿನೇಟ್ ಆಗಿ ಮನೆಯಿಂದ ಹೊರ ಹೋಗುವವರು ಯಾರು ಎಂದು ಇವತ್ತಿನ ಸಂಚಿಕೆಯಲ್ಲಿ ಪ್ರಸಾರವಾಗುತ್ತದೆ. ಆದರೆ ಈಗ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಷಯದ ಪ್ರಕಾರ ಮನೆ ಇಂದ ಹೊರ ಬಂದಿರುವ ಸದಸ್ಯ ರಕ್ಷಕ್ ಅವರು ಎಂದು ಹೇಳಲಾಗುತ್ತಿದೆ. ಇದು ಆಗಿರಬಹುದು ಆಗಿಲ್ಲದೆ ಇರಬಹುದು ಇವತ್ತಿನ ಸಂಚಿಕೆಯಲ್ಲಿ ಪ್ರಸಾರವಾಗುತ್ತದೆ.ಬಹುಪಾಲು 90% ಅಷ್ಟು ರಕ್ಷಕ್ ಅವರೇ ಎಂದು ಹೇಳಲಾಗುತ್ತಿದೆ. ಕಾದು ನೋಡಬೇಕಿದೆ .

ಇದೇ ರೀತಿಯ ಇನ್ನಷ್ಟು ಮುಖ್ಯ ವಿಷಯಗಳು ಅಂದರೆ ಮನೆಯಲ್ಲೇ ಕುಳಿತು ಹಣವನ್ನು ಗಳಿಸುವುದರ ಬಗ್ಗೆ,ಮತ್ತು ವಿಧ್ಯಾರ್ಥಿಗಳಿಗೆ ಸಂಭಂದಿಸಿದ ವಿಷಯಗಳು ಹಾಗೂ ಉದ್ಯೋಗ (JoB ) ಗೆ ಕರೆ ನೀಡಿದಾಗ ಅದರ ಮಾಹಿತಿ ಮತ್ತು ಅರ್ಜಿ ಸಲ್ಲಿಸುವುದು ಬಗ್ಗೆ ,ಮತ್ತು ಕ್ರೀಡೆಗೆ ಸಂಬಂಧಿಸಿದ ವಿಷಯಗಳು ಮತ್ತು ಇನ್ನಷ್ಟು ಮುಖ್ಯ ವಿಚಾರಗಳನ್ನು ಕನ್ನಡದಲ್ಲೇ ತಿಳಿಸುತ್ತೇವೆ. ಆದ್ದರಿಂದ ಎಲ್ಲರೂ ಕೆಳಗೆ ನೀಡಿರುವ ನಮ್ಮ ಚಾನೆಲ್ ಗಳಿಗೆ ಜಾಯಿನ್ ಆಗಿ.

ಟೆಲಿಗ್ರಾಂ ( TELEGRAM ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ವಾಟ್ಸಾಪ್ (WHATSAPP ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಇನ್ಸ್ಟ ಗ್ರಾಂ ( INSTAGRAM ) ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಐಎಂಒ(IMO) ge ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಅಧಿಕೃತ ವೆಬ್ಸೈಟ್ (website)ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

ವಂದನೆಳೊಂದಿಗೆ

Leave a Reply

Your email address will not be published. Required fields are marked *